
ಮೇಷ ರಾಶಿಯವರು ಅತಿಯಾದ ಅಶಿಸ್ತಿನಿಂದ ಇರಲಿದ್ದು, ಯೋಜನೆಯನ್ನು ಸಿದ್ಧಪಡಿಸಲು ಅಧಿಕ ಶ್ರಮ ವಹಿಸಬೇಕಾದೀತು.
ವೃಷಭ ರಾಶಿಯವರಿಗೆ ಎದುರು ಮಾತನಾಡುವುದು ಸರಿ ಕಾಣದು, ವ್ಯರ್ಥ ಕಾಲಹರಣದ ಬದಲು ಯೋಗ್ಯವಾದುದನ್ನು ಮಾಡಬಹುದು.
ಸಿಂಹ ರಾಶಿಯವರು ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿದ್ದು, ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು.