Indian Politics
ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆಯನ್ನು ಭೇಟಿ ಮಾಡಿದ ಅಭಿಜಿತ್ ದೀಪ್ಕೆ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆಯನ್ನು ಭೇಟಿ ಮಾಡಿದ ಅಭಿಜಿತ್ ದೀಪ್ಕೆ

prajavani48m
THE BRIEF
1

ಮಹಾರಾಷ್ಟ್ರದಲ್ಲಿ ಸುಮಾರು ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರನ್ನು ಕಾಕ್ರೋಚ್‌ ಜನತಾ ಪಕ್ಷದ ಸಂಚಾಲಕ ಅಭಿಜಿತ್ ದೀಪ್ಕೆ ಶುಕ್ರವಾರ ಭೇಟಿಯಾಗಿದ್ದಾರೆ.

2

ಉಪವಾಸ ಸತ್ಯಾಗ್ರಹವನ್ನು ಹಿಂಪಡೆದು ಆರೋಗ್ಯದ ಕಡೆ ಗಮನಹರಿಸುವಂತೆ ಜಾರಂಗೆಯಲ್ಲಿ ಮನವಿ ಮಾಡಿರುವುದಾಗಿ ದೀಪ್ಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

3

ಸೋನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ತೆರವುಗೊಳಿಸಿದಂತೆ ಜಾರಂಗೆಯೊಂದಿಗೆ ನಡೆದುಕೊಂಡರೆ ಇಡೀ ಮಹಾರಾಷ್ಟ್ರವೇ ಅಂತರವಾಲಿ ಸರಾಟಿಗೆ ಹರಿದುಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.