Health & Environment
ಕೊಳಚೆ ನೀರು ಸಂಸ್ಕರಿಸದೆ ನದಿಗೆ ಬಿಟ್ಟರೆ ಕ್ರಮ: ಸಚಿವ ಎಚ್ಚರಿಕೆ

ಕೊಳಚೆ ನೀರು ಸಂಸ್ಕರಿಸದೆ ನದಿಗೆ ಬಿಟ್ಟರೆ ಕ್ರಮ: ಸಚಿವ ಎಚ್ಚರಿಕೆ

prajavani1h
THE BRIEF
1

ರಾಜ್ಯದಲ್ಲಿ ಕೊಳಚೆ ನೀರನ್ನು ಸಂಸ್ಕರಿಸದೆ ನದಿಗಳಿಗೆ ಬಿಡುತ್ತಿರುವುದು ಮುಂದುವರಿದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.

2

ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಕಾವೇರಿಗೆ ಬಿಡುತ್ತಿರುವ ಬಗ್ಗೆ ತಮಿಳುನಾಡು ಸರ್ಕಾರ ಹಸಿರು ನ್ಯಾಯಮಂಡಳಿಗೆ ದೂರು ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.

3

ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ 80 ಮತ್ತು ಅದಕ್ಕಿಂತ ಹೆಚ್ಚು ಫ್ಲಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.