
ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರಕ್ಕಾಗಿ ಟನಲ್ ರಸ್ತೆ, ಬ್ಯುಸಿನೆಸ್ ಕಾರಿಡಾರ್ ಹಾಗೂ ಡಬಲ್ ಡೆಕ್ಕರ್ ರಸ್ತೆ ಯೋಜನೆಗಳನ್ನು ರಾಜಕೀಯ ವಿರೋಧದ ನಡುವೆಯೂ ಜಾರಿಗೆ ತರುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯವು ತಡೆಯಾಜ್ಞೆ ನೀಡದಿದ್ದರೆ ತಮ್ಮ ಅವಧಿಯಲ್ಲೇ ಈ ಎಲ್ಲಾ ಯೋಜನೆಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ.
ಬಿಸಿನೆಸ್ ಕಾರಿಡಾರ್ ಯೋಜನೆಗೆ ಸುಮಾರು 26,000 ಕೋಟಿ ರೂ. ಸಾಲ ಪಡೆಯುವ ವಿಚಾರ ಚರ್ಚೆಯಲ್ಲಿದೆ ಎಂದು ವರದಿಯಾಗಿದೆ.