Health & Environment
ಯಾದಗಿರಿ: ರಾಷ್ಟ್ರಪಕ್ಷಿ ನವಿಲುಗಳ ಬೇಟೆ; 7 ಜನರ ಬಂಧನ

ಯಾದಗಿರಿ: ರಾಷ್ಟ್ರಪಕ್ಷಿ ನವಿಲುಗಳ ಬೇಟೆ; 7 ಜನರ ಬಂಧನ

tv9kannada7h
THE BRIEF
1

ಯಾದಗಿರಿ ತಾಲೂಕಿನ ಮೋಟನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನು ಬೇಟೆಯಾಡುತ್ತಿದ್ದ ಏಳು ಜನರ ತಂಡವನ್ನು ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

2

ಆರೋಪಿಗಳಿಂದ ಬೇಟೆಯಾಡಿದ್ದ ಎರಡು ನವಿಲುಗಳ ಕಳೇಬರ ಹಾಗೂ ಬೇಟೆಗೆ ಬಳಸಿದ್ದ 6 ನಾಡಬಂದೂಕುಗಳನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

3

ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.